Posts

Assignment- 01

Image
Teacher Name-Nirmala C.S  H.M Theme - 1  Mybody  Rhyme  Theme  - 2 Manasa's family Presentation , Theme -5  Numbers   Grammar card

ಅಸೈನ್ಮೆಂಟ್-05

Image
ಯೂಟ್ಯೂಬ್ ಅಥವಾ ಅಂತರ್ಜಾಲದಲ್ಲಿ ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ನೋಡಿ ಶೈಕ್ಷಣಿಕ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಂಡ  ಲಿಂಕ್ ಗಳ ವಿವರ. 

ಅಸೈನ್ಮೆಂಟ್ - 03

Image
ಪ್ರತಿದಿನ ಮೂರು ವಿದ್ಯಾರ್ಥಿಗಳು ಅಥವಾ ಪಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೋವಿಡ್ -19  ಕುರಿತಂತೆ ಮುಂಜಾಗ್ರತಾ ಕ್ರಮಗಳು ತಮ್ಮ ವಿಷಯದಲ್ಲಿ ರಜಾದಿನಗಳಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸುವುದರ ಬಗ್ಗೆ ಸಂಭಾಷಣೆಯ ಸಂಕ್ಷಿಪ್ತ ವಿವರಗಳು.

ಅಸೈನ್ಮೆಂಟ್ -06 ದೂರವಾಣಿ ಕರೆ ಮೂಲಕ ಸಹದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ಚರ್ಚಿಸಿದ ಮಾಹಿತಿಗಳ ಟಿಪ್ಪಣಿ.

Image
ಅಸೈನ್ಮೆಂಟ್ -06 ತಮ್ಮ ವಿಷಯಗಳ ಸಹೋದ್ಯೋಗಿಗಳೊಂದಿಗೆ ವಿಷಯಾಧಾರಿತವಾಗಿ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ಚರ್ಚಿಸಲಾದ ಮಾಹಿತಿಗಳ ಟಿಪ್ಪಣಿ.

ಅಸೈನ್ಮೆಂಟ್ -09

Image
ಮನೆಯಿಂದಲೇ ಕೆಲಸದಡಿಯಲ್ಲಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡ ಬಗ್ಗೆ 400 ಪದಗಳ ಒಂದು ಕಿರು ಲೇಖನ. ಕೋವಿಡ್ 19 ಇರುವ ಈ ಸಂದರ್ಭದಲ್ಲಿ ಮನೆಯಲ್ಲಿದ್ದರೂ ಕೂಡ ಪ್ರತಿದಿನವೂ ಆನ್ಲೈನ್ ನಲ್ಲಿ ನಡೆಯುವ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಗಳು ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿವೆ. ಪ್ರಪ್ರಥಮವಾಗಿ ಕಲ್ಯಾಣ ಕರ್ನಾಟಕದಲ್ಲಿ ಗುರು ಚೈತನ್ಯ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಯು ಹುಸೇನ್ ವಡಗೇರಿ ಅವರ ನೇತೃತ್ವ ಹಾಗೂ MRP ತಂಡದವರ ಸಹಯೋಗದಲ್ಲಿ ನಡೆಯುತ್ತಿರುವ ಈ ಮಾಲಿಕೆಯಲ್ಲಿ ಪ್ರತಿದಿನವೂ ನಲಿಕಲಿಯಲ್ಲಿ 'ಸಾಧನೆ ಮಾಡಿದ ಸಾಧಕರ ಪರಿಚಯ'  ಅವರು ಮಾಡಿದ ನಾವಿನ್ಯಯುತ ಕಲಿಕೋಪಕರಣಗಳು, ತರಗತಿ ನಿರ್ವಹಣಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಸದಾ ಕಲಿಕಾ  ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ರೀತಿ, ತಮ್ಮ ಪಯಣದಲ್ಲಿ ಆದ ವಿಶಿಷ್ಟ ಅನುಭವದ ವಿಚಾರಗಳು. ಮತ್ತು ಪ್ರತಿನಿತ್ಯವೂ ಶ್ಲಾಘನೀಯ ಉಪನ್ಯಾಸಗಳಾದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ, HKRDB ವತಿಯಿಂದ ಕಲ್ಯಾಣ ಕರ್ನಾಟಕ ಜಿಲ್ಲೆಯಲ್ಲಿ ನಲಿಕಲಿ ಉನ್ನತಿಗಾಗಿ ಕೈಗೊಂಡ ಯೋಜನೆಗಳು, ಮಗುವಿನ ಕಲಿಕೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ನಲಿಕಲಿಯಲ್ಲಿ ನಾವಿನ್ಯತೆ ಕಲಿಕೋಪಕರಣಗಳ ತಯಾರಿಕೆ, ಶಿಕ್ಷಕ ಶಿಲ್ಪಿ, ನನ್ನ ಶಾಲೆ ನನ್ನ ಕನಸು, ಸಾಮಾನ್ಯ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳು, ಕಲಿಕೆಯ ' ಕ್ರಿಯಾಶೀಲ ತಾಣ...

ಅಸೈನ್ಮೆಂಟ್ - 10 ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳಲು ಸಲಹೆ- ಮತ್ತು ಕಾರ್ಯತಂತ್ರಗಳ ಪಟ್ಟಿ.

Image
ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಕೊಳ್ಳುವಲ್ಲಿ (ಅದರಲ್ಲೂ ಮಕ್ಕಳು ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ಸಲಹೆ  ಮತ್ತು ಅಳವಡಿಸಿಕೊಂಡಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ. ವಚನ ಕಂಡು ಕಂಡುದನೆಲ್ಲವ ಕೊಂಡು ಅಟ್ಟಹಾಸದಿ ಮೆರೆವ ಜನಕೆ ಕಾಣದ ಜೀವಿಯು ಬಂದು ತಲ್ಲಣಿಸುವುದು ಜಗವು ನೋಡಾ-ಗುಹೇಶ್ವರ                                  ಅಲ್ಲಮಪ್ರಭು 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಈ ವಚನದಲ್ಲಿ ಹೇಳಿದ ಹಾಗೆ ಕಾಣದ ಜೀವಿಯಾದ ಕೋವಿಡ್ -19 ವೈರಸ್ ಸೋಂಕು  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ರಜೆಯನ್ನು ನೀಡಿದರೂ ಕೂಡ ಶಿಕ್ಷಣ ಇಲಾಖೆಯ ಆದೇಶದಂತೆ ಮಕ್ಕಳು ಮನೆಯಲ್ಲಿಯೇ ಕುಳಿತು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ಅನೇಕ ಸಲಹೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಿ ಅವುಗಳ ಮೂಲಕ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಲಹೆ ಮತ್ತು ಕಾರ್ಯತಂತ್ರಗಳು ಪಟ್ಟಿ ಮಕ್ಕಳಿಗೆ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಬಗ್ಗೆ ಅರಿವು ಮೂಡಿಸುವ...

ಅಸೈನ್ಮೆಂಟ್-2

Image
ತರಗತಿವಾರು ಮೈಲಿಗಲ್ಲಿಗೆ ಸಂಬಂಧಿಸಿದಂತೆ ಪೂರಕ ಚಟುವಟಿಕೆಗಳು. English nali Kali (ENK) Theme no -1 MY BODY Concept presentation Theme  No -Manasa's family Presentation